೨೦೨೧ ಪೇಬ್ರವರಿಯಲ್ಲಿ ನೇಪಾಳದ ಶ್ರೀಪಶುಪತಿನಾಥ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾದ ರಾವುಲ್ ವೇದಮೂರ್ತಿ ಗಣೇಶ ಭಟ್ಟರಿಂದ ಜರ್ನಲ್ ಆಫ್ ವೇದ ಸಂಸ್ಕೃತ ಅಕಾಡೆಮಿಯ ೧೭ ನೇ ಸಂಪುಟವನ್ನು ಲೋಕಾರ್ಪಣೆಗೊಳಿಸುತ್ತಿರುವ ಸಂದರ್ಭ

೨೦೨೧ ಪೇಬ್ರವರಿಯಲ್ಲಿ ನೇಪಾಳದ ಶ್ರೀಪಶುಪತಿನಾಥ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾದ ರಾವುಲ್ ವೇದಮೂರ್ತಿ ಗಣೇಶ ಭಟ್ಟರಿಂದ ಜರ್ನಲ್ ಆಫ್ ವೇದ ಸಂಸ್ಕೃತ ಅಕಾಡೆಮಿಯ ೧೭ ನೇ ಸಂಪುಟವನ್ನು ಲೋಕಾರ್ಪಣೆಗೊಳಿಸುತ್ತಿರುವ ಸಂದರ್ಭ

ವಿದ್ವಾನ್ ಗಣಪತಿ ಕುಪ್ಪಯ್ಯ ಹೆಗಡೆಯವರ ಜನ್ಮಶತಾಬ್ದಿ ನಿಮಿತ್ತ ಮೈಸೂರಿನ ಅಮೃತಾನಂದಮಯಿ ಸಂಸ್ಥೆಯ ಸಹಯೋಗದೊಂದಿಗೆ ಪ್ರಕಟಿಸಿದ E-Journal ನ ಮುಖಪುಟದ ಚಿತ್ರ.

विद्वान् गणपति कुप्पय्य हेगडे महाभागानां जन्मशताब्दि निमित्तेन अस्माभिः “ई-जर्नल्” (E-Journal) रूपेण प्रकटितायाः (Centenary Commemoration Volume) विशेषसञ्चिकायाः मुखपृष्ठम् ।

ದಿನಾಂಕ : ೨೭-೦೩-೨೦೨೨ ರಂದು ಬೆಂಗಳೂರಿನ ಉತ್ತರಾದಿ ಮಠದ ಸಭಾಂಗಣದಲ್ಲಿ ನಡೆದ ೫೯ ನೇ ರಾಷ್ಟ್ರೀಯ ಮಟ್ಟದ ಜ್ಯೋತಿಷಶಾಸ್ತ್ರ ವಾಕ್ ಪ್ರತಿಯೋಗಿತಾ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಕಾರ್ಯವನ್ನು ನಿರ್ವಹಿಸುತ್ತಿರುವ ಸಂದರ್ಭ

देहलीस्थस्य केन्द्रीयसंस्कृत विश्वविद्यालयस्य अस्माकं कर्नाटक संस्कृत विश्वविद्यालयस्य च सहयोगेन बेङ्गळूरु महानगरस्थिते श्रीउत्तरादिमठसभाङ्गणे आयोजितायां ५९ तमी अखिलभारतीय शास्त्रस्पर्धायां २७-०३-२०२२ दिनांके संपन्नायां ज्योतिषशास्त्र वाक् प्रतियोगितायां निर्णायकत्वेन भागम् अन्वगृह्णन् अकाडेम्याः निदेशकाः डा. गोपालकृष्ण हेगडे महोदयाः । तस्मिन् सन्दर्भे केन्द्रीय संस्कृत विश्वविद्यालयस्य कुलपतिचराः सम्मान्याः … Continued

ಪ್ರೊ. ಶ್ರೀನಿವಾಸ ವರ್ಖೇಡಿಯವರು ಡಾ. ಗೋಪಾಲಕೃಷ್ಣ ಹೆಗಡೆಯವರನ್ನು ಶಾಲು ಹೊದೆಸಿ ಸನ್ಮಾನಿಸಿದ ಸಂದರ್ಭ.

ದಿನಾಂಕ : ೨೭-೦೩-೨೦೨೨ ರಂದು ಬೆಂಗಳೂರಿನ ಉತ್ತರಾದಿ ಮಠದ ಸಭಾಂಗಣದಲ್ಲಿ ನಡೆದ ೫೯ ನೇ ರಾಷ್ಟ್ರೀಯಮಟ್ಟದ ಜ್ಯೋತಿಷಶಾಸ್ತ್ರ ವಾಕ್ ಪ್ರತಿಯೋಗಿತಾ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಕಾರ್ಯವನ್ನು ನಿರ್ವಹಿಸಿದ ಸಂದರ್ಭದಲ್ಲಿ ಕೇಂದ್ರೀಯ ಸಂಸ್ಕೃತ ಯುನಿವರ್ಸಿಟಿಯ ಕುಲಪತಿಗಳಾಗಿರುವ ಪ್ರೊ. ಶ್ರೀನಿವಾಸ ವರ್ಖೇಡಿಯವರು ಡಾ. ಗೋಪಾಲಕೃಷ್ಣ ಹೆಗಡೆಯವರನ್ನು ಶಾಲು ಹೊದೆಸಿ ಸನ್ಮಾನಿಸಿದ ಸಂದರ್ಭ.   “ಸ್ವಾಸ್ಥ್ಯ – ಸಹ್ಯಾದ್ರಿ” ಎಂಬ ಹೆಸರಿನ … Continued